f797234b-f5a7-4712-816f-15df8fb3916a

ಅಳವಂಡಿ ಕಸಾಪ ಹೋಬಳಿ ಘಟಕ
                                      ಅಧ್ಯಕ್ಷರಾಗಿ ಸುರೇಶ ಸಂಗರಡ್ಡಿ ನೇಮಕ

ಕರುನಾಡ ಬೆಲಗು ಸುದ್ದಿ

ಕೊಪ್ಪಳ, ೦೮-   ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ  ಅಳವಂಡಿ ಹೋಬಳಿ  ಅಧ್ಯಕ್ಷರಾಗಿ  ಸುರೇಶ ಸಂಗರಡ್ಡಿಅವರುನ್ನು ನೇಮಕ ಮಾಡಲಾಗಿದೆ.
ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಮಚಂದ್ರಗೌಡ ಬಿ.ಗೊಂಡಬಾಳ ಕನ್ನಡ ನಾಡು ,ನುಡಿ ಗಾಗಿ ಶ್ರಮಿಸುವಂತೆ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!