
ಕಾಳಮ್ಮ ಕುಂಬಾರ ನಿಧನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 14- ನಗರದ ಕುಂಬಾರ ಓಣಿಯ ನಿವಾಸಿ ಶ್ರೀಮತಿ ಕಾಳಮ್ಮ ಗಂಡ ಮಾರ್ಕಡಪ್ಪ ಕುಂಬಾರ (62) ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಮೃತರು ಐದು ಜನ ಪುತ್ರರನ್ನು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ,
ಅವರ ಅಂತ್ಯಕ್ರಿಯೆ ಇಂದು ಬುಧವಾರ ಮಧ್ಯಾಹ್ನ 2.00 ಗಂಟೆಗೆ ಕೊಪ್ಪಳದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮುಲಗಳು ತಿಳಿಸಿವೆ