IMG-20231127-WA0013

 

         ಕೊಪ್ಪಳದ ಬಳಿ ಬಸ್ ಡಿಕ್ಕಿ ಹಲವರಿಗೆ ಗಾಯ

ಕರುನಾಡ ಬೆಳಗು ಸುದ್ದಿ

ಕೊಪ್ಪಳ.27- ಗಂಗಾವತಿಯಿಂದ ಕೊಪ್ಪಳಕ್ಕೆ ಬರುವ ವೇಳೆ ಕೊಪ್ಪಳ ಸಮೀಪದ ಕಿಡದಾಳ ಗೇಟ್ ನ ಕಂಬಕ್ಕೆ ಡಿಕ್ಕಿ ಹೊಡೆದ ಬಸ್, ಇಪ್ಪತ್ತಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯವಾದ ಘಟನೆ ಜರುಗಿದೆ.
ಸೋಮವಾರ ಮಧ್ಯಾಹ್ನ ಕೊಪ್ಪಳ ಸಮಿಪದಲ್ಲಿ ಈ ಘಟನೆ ಸಂಭವಿಸಿದೆ. 20ಕ್ಕು ಹೆಚ್ಚು ಪ್ರಯಾಣಿಕರಿಗೆ ಸಣ್ಣ ಪಟ
ದಾ ಗಾಯಗಳಾಗಿವೆ.

ದಾಖಲು : ಘಟನೆಯಲ್ಲಿ ಗಾಯಗೊಂಡ ಪ್ರಯಾಣಿಕರನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ.
ಈ ಅಪಘಾತದಲ್ಲಿ ಗಂಭಿರ ಘಟನೆಯಾದ ವರದಿ ಯಾಗಿಲ್ಲಾ

Leave a Reply

Your email address will not be published. Required fields are marked *

error: Content is protected !!