FB_IMG_1715437293552

ಈಶಾನ್ಯ ಪದವೀಧರ ಕ್ಷೇತ್ರ
ಬಿಜೆಪಿ‌ ಅಭ್ಯರ್ಥಿಯಾಗಿ ಅಮರನಾಥ ಪಾಟೀಲ ಆಯ್ಕೆ

ಕರುನಾಡ ಬೆಳಗು ಸುದ್ದಿ 
ಕೊಪ್ಪಳ, 11- ರಾಜ್ಯದ ಬಿಜೆಪಿಯಿಂದ ಈಶಾನ್ಯ ಪದವೀಧರ ಅಭ್ಯರ್ಥಿ ಯನ್ನು ಘೋಷಣೆ ಮಾಡಿದ್ದು ಅಮರನಾಥ ಪಾಟೀಲ್ ಅವರನ್ನು ಅಭ್ಯರ್ಥಿಯಾಗಿ ಘೋಶಿಸಿದೆ.
ಈ ಕುರಿತು ರಾಜ್ಯದ ಬಿಜೆಪಿ ಘಟಕ ಅಧಿಕೃತ ಪ್ರಕಟಣೆ ನೀಡಿದ್ದು ಈಶಾನ್ಯ ಪದವೀಧರ ಕ್ಷೇತ್ರಸೇರಿದಂತೆ ರಾಜ್ಯದ ನಾಲ್ಕು ಕ್ಷೇತ್ರ ಗಳಿಗೆ ಅಭ್ಯರ್ಥಿ ಘೋಶಿಸಿದ್ದಾರೆ.
ಹಿಂದೆ ಪದವೀಧರ ಕ್ಷೇತ್ರದಿಂದ ಬಿಜೆಪಿ‌ ಪಕ್ಷದಿಂದ ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದರು, ಈ ಭಾರಿ ಮತ್ತೆ ಬಿಜೆಪಿ ಅವರಿಗೆ ಅವಕಾಶ ನೀಡಿದೆ.

 

 

Leave a Reply

Your email address will not be published. Required fields are marked *

error: Content is protected !!