
ಬೀಬೀ ರಜಾ ಖಾನಂಗೆ ಪಿಎಚ್ಡಿ ಪದವಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 25- ಇಲ್ಲಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತç ವಿಭಾಗದ ಪೂರ್ಣಕಾಲಿಕ ಪಿಎಚ್.ಡಿ ವಿದ್ಯಾರ್ಥಿಯಾಗಿದ್ದ ಬೀಬೀ ರಜಾ ಖಾನಂ ಅವರು ಮಂಡಿಸಿದ “ಸಿಂಥೆಸಿಸ್, ಕ್ಯಾರಕ್ಟರೈಜೆಷನ್ ಅಂಡ್ ಫಿಸಿಕೊಕೆಮಿಕಲ್ ಸ್ಟಡಿ ಆಫ್ ಮೆಟಲ್ ಅಂಡ್ ಮೆಟಲ್ ಆಕ್ಸೆöÊಡ್ ಬೇಸ್ಡ್ ನ್ಯಾನೊಪಾರ್ಟಿಕಲ್ಸ್” ಎಂಬ ಪ್ರೌಢ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಿದೆ.
ಭೌತಶಾಸ್ತç ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಖಡ್ಕೆ ಉದಯಕುಮಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಸಿದ್ಧಪಡಿಸಿದ್ದರು.