WhatsApp Image 2024-08-16 at 3.14.05 PM

ಶ್ರೀಕೃಷ್ಣದೇವರಾಯ ವಿವಿ : ನೂತನ ಕುಲಪತಿಯಾಗಿ ಡಾ.ಎಮ್.ಮುನಿರಾಜು ನೇಮಕ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 16- ರಾಜ್ಯಪಾಲರ ಸಚಿವಾಲಯದ ಅಧಿಸೂಚನೆ ಮೇರೆಗೆ, ಬೆಂಗಳೂರು  ವಿಶ್ವವಿದ್ಯಾಲಯ ವಾಣಿಜ್ಯಶಾಸ್ತç ಅಧ್ಯಯನ ವಿಭಾಗದ ಡಾ.ಎಮ್.ಮುನಿರಾಜು   ಅವರನ್ನು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ  ಡಾ.ಎಮ್.ಮುನಿರಾಜು ನೇಮಕ  ಮಾಡಲಾಗಿದೆ.

ನಿಕಟಪೂರ್ವ ಪ್ರಭಾರ ಕುಲಪತಿಯಾಗಿದ್ದ ಪ್ರೊ.ತಿಪ್ಪೆರುದ್ರಪ್ಪ.ಜೆ ಅವರು ಅಧಿಕಾರ ಹಸ್ತಾಂತರ ಮಾಡಿ ಶುಭ ಹಾರೈಸಿದರು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ  ಡಾ.ಎಮ್.ಮುನಿರಾಜು ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.

Leave a Reply

Your email address will not be published. Required fields are marked *

error: Content is protected !!