
ಕಸ್ತೂರೆಮ್ಮ ಸಸಿಮಠ ನಿಧನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 20- ನಗರದ ಶ್ರೀಮತಿ ಕಸ್ತೂರೆಮ್ಮ (75)(ಲಿಂ.ಡಾ.ಬಸಯ್ಯ ಸಸಿಮಠರವರ ಧರ್ಮಪತ್ನಿ) ಇಂದು ದಿ.20 ರಂದು ಶನಿವಾರ ಮದ್ಯಾನ್ಹ 12.30 ಕ್ಕೆ ನಿಧನರಾಗಿದ್ದಾರೆ.
ಮೃತರು ನಗರದ ಉದ್ಯಮಿಗಳಾದ ಗವೀಶ ಸಸಿಮಠ ಮತ್ತು ರಾಜೇಶ ಸಸಿಮಠ ಇವರುಗಳ ತಾಯಿಯವರಾಗಿದ್ದು
ಇಬ್ಬರು ಪುತ್ರರು ಹಾಗೂ ಒರ್ವ ಪುರ್ತಿ ಸೇರಿದಂತೆ ಅಪಾದ ಬಂದು ಬಳಗವನ್ನು ಅಗಲಿದ್ದಾರೆ.
ಇವರ ಅಂತ್ಯಕ್ರಿಯೆಯನ್ನು ನಾಳೆ ದಿ.21 ರಂದು ರವಿವಾರದಂದು ಬೆಳಿಗ್ಗೆ 10.30 ಕ್ಕೆ ಕೊಪ್ಪಳದ ಲಿಂಗಾಯತ ರುದ್ರಭೂಮಿಯಲ್ಲಿ ನೇರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.