04, Koppal News Photo

ಕೊಪ್ಪಳದಲ್ಲಿ  

ನಿಸರ್ಗಮನೆ ಖ್ಯಾತಿಯ ಡಾ.ವೆಂಕಟರಮಣ ಹೆಗಡೆ ಶಿರಸಿ 

ಕರುನಾಡ ಬೆಲಗು ಸುದ್ದಿ

ಕೊಪ್ಪಳ, ೦೪-  ಶಿರಸಿಯ ವೇದ ವೆಲೈಸ್ ಸೆಂಟರ್, ನಿಸರ್ಗಮನೆ ಮುಖ್ಯಸ್ಥ, ಪ್ರಸಿದ್ಧ ಪತ್ರಿಕಾ ಅಂಕಣಕಾರ, ವಿವಿಧ ಟಿ.ವಿ ಚಾನೆಲ್‌ಗಳಲ್ಲಿ ಅನೇಕ ಆರೋಗ್ಯ ಕಾರ್ಯಕ್ರಮ ನೀಡಿರುವ, ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಅನೇಕ ಲೆಖನಗಳನ್ನು ಬರೆದಿರುವ ಡಾ.ವೆಂಕಟರಮಣ ಹೆಗಡೆ ಶಿರಸಿ ರವರು ಇದೇ ಶನಿವಾರ ಮತ್ತು ರವಿವಾರ ೬ ಹಾಗೂ ೭ ನೇ ತಾರಿಖಿನಂದು ಉಚಿತ ಸಂದರ್ಶನ, ಮುಖತ : ಬೇಟಿಗೆ ಲಭ್ಯ. ಬೆಳಿಗ್ಗೆ ೧೦ ರಿಂದ ಸಂಜೆ ೬ರ ವರೆಗೆ ಹೋಟೆಲ್ ತಿರುಮಲ ರೆಸಿಡೆನ್ಸಿ ಎದುರುಗಡೆ, ಕಾರ್ಗಿಲ್ ಪೆಟ್ರೋಲ್ ಬಂಕ್ ಓಊ೬೩. ಡಿಸಿ ಆಫೀಸ್ ಹತ್ತಿರ, ಹೊಸಪೇಟೆ ರೋಡ್ ಕೊಪ್ಪಳದಲ್ಲಿ ಲಭ್ಯವಾಗಲಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು  ಡಾ.ವೆಂಕಟರಮಣ ಹೆಗಡೆ ಬರೆದಿರುವ ‘ಮನೆಯಲ್ಲೇ ಪರಿಹಾರ’ ‘ಆಹಾರ ಆರೋಗ್ಯ’ ‘ಪವರ್ ಡಯಟ್’ ಪುಸ್ತಕಗಳೂ ಹಾಗೂ ಅಲ್ಪಾ ನ್ಯಾಚುರಲ್ ಆಹಾರ ಔಷಧಿಗಳೂ ಶಿಬಿರದಲ್ಲಿ ಲಭ್ಯ. ಡಾ.ವೆಂಕಟರಮಣ ಹೆಗಡೆಯವರ ಭೇಟಿಯ ಸಮಯವನ್ನು ಖಚಿತಪಡಿಸಿಕೊಳ್ಳಲು  ಹೆಚ್ಚಿನ ಮಾಹಿತಿಗಾಗಿ: ೮೦೦.-೮೦೭೩೩೨೦೪೭೯, ೮೯೭೦೮೨೨೫೦೮.

Leave a Reply

Your email address will not be published. Required fields are marked *

error: Content is protected !!