1

ವಿರುಪಣ್ಣ ಕೆಂಗಾರಿ ನಿಧನ

ಕೊಪ್ಪಳ, 16- ನಗರದ ವಿಧ್ಯಾನಗರದ ನಿವಾಸಿ ಉಧ್ಯಮಿ ವಿರುಪಣ್ಣ ಕೆಂಗಾರಿ (61) ಅವರು 16ರಂದು ಬುಧವಾರ ನಿಧನರಾಗಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.  ಅವರು  ಅಂತ್ಯಕ್ರೀಯೆ  ಏ 17 ಬೆಳಗ್ಗೆ 10 ಗಂಟೆಗೆ ಗಂಗಾವತಿ ತಾಲೂಕಿನ ಹಂಪಸದುರ್ಗಾದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!