IMG-20240303-WA0003

ಸಾಲಬಾಧೆ ರೈತ ಆತ್ಮಹತ್ಯೆ

ಕರುನಾಡ ಬೆಳಗು ಸುದ್ದಿ
ಕೊಪ್ಪಳ, 03- ತಾಲೂಕಿನ ಹಿರೇಸಿಂದೋಗಿಯಲ್ಲಿ ರೈತ
ದ್ಯಾಮ ನಾಯಕ(28) ಸಾಲದ ಬಾದೆ ತಾಳದೆ ಆತ್ಮಹತ್ಯೆಮಾಡಿಕೊಂಡಿದ್ದಾನೆ.

ರೈತಬ್ಯಾಂಕ ಹಾಗು ಸ್ವ ಸಹಾಯ ಗುಂಪಿನಲ್ಲಿ 40 ಸಾವಿರ ರೂಪಾಯಿ ಸಾಲ ಮಾಡಿಕೊಂಡಿದ್ದ  ಎನ್ನಲಾಗಿದೆ,

ಈ ಭಾರಿ ಬರ ಹಿನ್ನೆಲೆ ಬೆಳೆ ಬಾರದ ಹಿನ್ನಲೆ
ಹೊಲದಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ
ಅಳವಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!