
ಸೌಹಾರ್ದ ಸಹಕಾರಿಗಳ ಒಕ್ಕೂಟದ
೧೫ ನಿರ್ದೇಶಕರ ಅವಿರೋದವಾಗಿ ಆಯ್ಕೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨೧- ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ೧೫ ನಿರ್ದೇಶಕರ ಅವಿರೋದವಾಗಿ ಆಯ್ಕೆ ಮಾಡಲಾಯಿತು.
ನಿರ್ದೇಶಕರಾಗಿ ಕೊಪ್ಪಳದ ಗವಿಸಿದ್ದಯ್ಯ ಲಿಂಗಬಸಯ್ಯನಮಠ ,ಚನ್ನಬಸಪ್ಪ ಕಡ್ಡಿಪುಡಿ,ನಾಗರಾಜ ನಾಗನೂರು,ಮುದ್ದಪ್ಪ ಬೇವಿನಹಾಳ, ಶಂಕರಗೌಡ ಹಿರೇಗೌಡ್ರು, ಶರಣಪ್ಪ ವಡಗೇರಿ ಮತ್ತುಗಂಗಾವತಿಯ ಕುಮಾರೆಪ್ಪ ಕನಕರೆಡ್ಡಿ,ಫಕ್ರುದ್ದೀನಸಾಬ ಸಬರದ , ಲೋಕೇಶಪ್ಪ ಟಿ. ಶ್ರೀಧರ ಜಿ, ವೀರಪ್ಪ. ಸಿದ್ರಾಮಪ್ಪ ಮಸ್ಕಿ
ಕುಷ್ಟಗಿಯ ಬಸವರಾಜ ಪಡಿ, ಮಹಾಲಿಂಗಪ್ಪ ದೋಟಿಹಾಲ, ಯಲಬುರ್ಗಾದ ನೀಲನಗೌಡ ತಲವಗೇರ ಹಾಗೂ ಕನಕಗಿರಿಯಬಸವರಾಜ ಗುಗ್ಗಳಶೆಟ್ರ ಅವಿರೋಧವಾಗಿ ಆಯ್ಕೆಯಾಗಿದ್ದರೆ ಎಂದು ಚುನಾವಣಾಧಿಕಾರಿ ಬಸಪ್ಪ ಗಾಳಿ ತಿಳಿಸಿದ್ದಾರೆ.